Monday, May 19, 2025
  • Home
  • ರಾಜ್ಯ
  • ದಾವಣಗೆರೆ
  • ಪ್ರಮುಖ ಸುದ್ದಿ
  • ರಾಷ್ಟ್ರೀಯ ಸುದ್ದಿ
Power Samachara
  • Home
  • ದಾವಣಗೆರೆ
  • ಪ್ರಮುಖ ಸುದ್ದಿ
  • ರಾಜ್ಯ
  • ರಾಷ್ಟ್ರೀಯ ಸುದ್ದಿ
  • Login
No Result
View All Result
Power Samachara
Home ರಾಜ್ಯ

ಅಮರನಾಥ ಯಾತ್ರೆಯಲ್ಲಿ ಕೊಚ್ಚಿ ಹೋಗ್ತಿವಾ ಅನ್ನೋ ಭಯ ಕಾಡಿತ್ತು: ಉಳಿದು ಬಂದಿದ್ದೆ ರೋಚಕ..!

Power Samachara News by Power Samachara News
July 10, 2023
in ರಾಜ್ಯ, ರಾಷ್ಟ್ರೀಯ ಸುದ್ದಿ
0
ಅಮರನಾಥ ಯಾತ್ರೆಯಲ್ಲಿ ಕೊಚ್ಚಿ ಹೋಗ್ತಿವಾ ಅನ್ನೋ ಭಯ ಕಾಡಿತ್ತು: ಉಳಿದು ಬಂದಿದ್ದೆ ರೋಚಕ..!
0
SHARES
0
VIEWS
Share on WhatsappShare on FacebookShare on Twitter

POWER SAMACHARA | KANNADA NEWS | BREKING NEWS| 11-07-2023..

ಅಮರನಾಥ ಯಾತ್ರೆಯಲ್ಲಿ ಕೊಚ್ಚಿ ಹೋಗ್ತಿವಾ ಅನ್ನೋ ಭಯ ಕಾಡಿತ್ತು: ಉಳಿದು ಬಂದಿದ್ದೆ ರೋಚಕ..!

ದಾವಣಗೆರೆ: ಅಮರನಾಥ ಯಾತ್ರೆಗೆ ತೆರಳಿದ್ದವರು, ಅಕ್ಷರಶ ನಲುಗಿ ಹೋಗಿದ್ದಾರೆ, ಹೊರ ಬರಲಾರದೇ ಸಿಕ್ಕಿಕೊಂಡು ನರಳಾಟ ಅನುಭವಿಸಿದ್ದಾರೆ, ದಾವಣಗೆರೆಯಿಂದಲೂ ನಾಲ್ಕು ಜನ ಮಹಿಳೆಯರು ಹೋಗಿದ್ದು, ಪವಾಡ ಸದೃಶ್ಯವಾಗಿ ವಾಪಾಸ್ ಬಂದಿದ್ದಾರೆ..

ದಾವಣಗೆರೆಯ ಯಾತ್ರಿಗಳು ಸುರಕ್ಷಿತವಾಗಿ ದಾವಣಗೆರೆ ಸೇರಿದ್ದು, ದಾವಣಗೆರೆಯ ವಿವಿಧ ಬಡಾವಣೆಯ ಎನ್ ಆರ್ ಗೀತಾ, ಸಿಹೆಚ್ ಚಂದ್ರಿಕಾ, ಬಿಜಿ ಪುಷ್ಪಾ, ಎಸ್ ವಿ ಉಷಾರಾಣಿ ಈ ನಾಲ್ಕು ಜನ ಮಹಿಳೆಯರು ದಾವಣಗೆರೆಯಿಂದ ಜೂನ್ 30 ರಂದು ಅಮರನಾಥ ಯಾತ್ರೆಗೆ ಹೋಗಿದ್ದರು.. ಜುಲೈ 6 ರಂದೇ ಅಮರನಾಥ ದರ್ಶನ ಮುಗಿಸಿ ಬೇಸ್ ಕ್ಯಾಂಪ್ ಗೆ ತೆರಳಿದ್ದರು. ಅವರು ಅಮರನಾಥ ನ ದರ್ಶನ ಪಡೆದು ವಾಪಸ್ಸು ಬಂದು ಎರಡು ಗಂಟೆಯಲ್ಲಿ ಅಮರನಾಥದಲ್ಲಿ ಪ್ರತಿಕೂಲ ಹವಾಮಾನ ಸ್ಥಿತಿ ಉಂಟಾಗಿದೆ, ಯಾತ್ರೆಯಲ್ಲಿ ಸಾಕಷ್ಟು ಜನರು ಸಿಲುಕಿದ್ದು, ನಾವು ದೇವರ ದಯೆಯಿಂದ ಸುರಕ್ಷಿತವಾಗಿ ವಾಪಸ್ಸು ಬಂದಿದ್ದೇವೆ ಎಂದಿದ್ದಾರೆ.

ಅಲ್ಲಿನ ಆರ್ಮಿಯವರು ಹಾಗೂ ಅಲ್ಲಿನ ದೇವಸ್ಥಾನದ ಅಡಳಿತ ಮಂಡಳಿಯವರು ಸಾಕಷ್ಟು ಸಹಾಯ ಮಾಡಿದ್ದು ಅವರಿಗೆ ಧನ್ಯವಾದ ಹೇಳಬೇಕು.. ಅದರಲ್ಲೂ ನಾವು ದರ್ಶನ ಮುಗಿಸಿ ಬೇಗಾ ವಾಪಸ್ಸು ಬಂದಿದ್ದಕ್ಕೆ ಸುರಕ್ಷಿತವಾಗಿ ಬಂದಿದ್ದೇವೆ ಸ್ವಲ್ಪ ಲೇಟ್ ಮಾಡಿದ್ದರು ಅಲ್ಲೇ ಸಿಕ್ಕಿ ಕೊಳ್ಳಬೇಕಿತ್ತು ಎಂದು ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ..

Related posts

ನರೇಂದ್ರ ಮೋದಿ ಯಾವುದನ್ನೂ ಬಾಕಿ‌ ಇಟ್ಟುಕೊಳ್ಳಲ್ಲ, ಉಗ್ರರ ಉಡೀಸ್ ಗ್ಯಾರಂಟಿ..!  ದಾವಣಗೆರೆಯಲ್ಲಿ ಹಿಂದೂ ಹುಲಿ ಬಸವನಗೌಡ ಪಾಟೀಲ್ ಯತ್ನಾಳ್ ಗುಡುಗು..

ನರೇಂದ್ರ ಮೋದಿ ಯಾವುದನ್ನೂ ಬಾಕಿ‌ ಇಟ್ಟುಕೊಳ್ಳಲ್ಲ, ಉಗ್ರರ ಉಡೀಸ್ ಗ್ಯಾರಂಟಿ..! ದಾವಣಗೆರೆಯಲ್ಲಿ ಹಿಂದೂ ಹುಲಿ ಬಸವನಗೌಡ ಪಾಟೀಲ್ ಯತ್ನಾಳ್ ಗುಡುಗು..

April 23, 2025

ಬೆಣ್ಣೆನಗರಿಯಲ್ಲಿ ಬಿಜೆಪಿ ಜನಾಕ್ರೋಶ ಯಾತ್ರೆ, ರಾಜ್ಯ ಸರ್ಕಾರದ ವಿರುದ್ದ ವಿಜಯೇಂದ್ರ ಗುಡುಗು..! ಜನಾಕ್ರೋಶ ಯಾತ್ರೆಯಲ್ಲಿ ಒಳಾಕ್ರೋಶ ಸ್ಪೋಟ, ಪ್ರಮುಖ ನಾಯಕರೇ ಗೈರು..!

April 21, 2025

ಕೊಚ್ಚಿ ಹೋಗುತ್ತಿದ್ದೆವು ಅನ್ನೋ ಭಯ: ಹೊರ ಬಂದಿದ್ದೆ ಸಾಹಸ..

ಯಾತ್ರೆ ವೇಳೆ ಬಹಳ ಕಷ್ಟಪಟ್ಟೆವು, ಹರಸಾಹಸ ಪಟ್ಟು ದರ್ಶನ ಮುಗಿಸಿದ್ದೆವು, ಮಳೆ ಸುರಿಯಲು ಶುರು ಮಾಡಿತು, ನಮ್ಮನ್ನು ಬೇಗ ಬೇಗ ಹೊರ ಕಳುಹಿಸಿದರು, ಹೊರ ಬಂದು ಮಳೆಯಲ್ಲಿ ನೆಂದಿದ್ದವು, ಎಲ್ಲಿ ಹೋಗ್ತಿದ್ದೀವಿ ಅಂತ ಗೊತ್ತಾಗ್ತಿರಲಿಲ್ಲ, ರೋಡ್ ನಲ್ಲಿ ಕೆಸರು ನೀರು ಹರಿದು ಬರುತ್ತಿತ್ತು, ಎಲ್ಲಿ ಕೊಚ್ಚಿ ಹೋಗ್ತಿವಿ ಅನ್ನೋ ಭಯ ಶುರುವಾಗಿತ್ತು, ಅಷ್ಟು ಮಳೆ ಸುರಿಯುತ್ತಿತ್ತು, ಕೊನೆಯಲ್ಲಿ ಪವಾಡ ಸದೃಶ್ಯವಾಗಿ ಸುರಕ್ಷಿತವಾಗಿ ದಾವಣಗೆರೆಗೆ ವಾಪಾಸ್ ಆದೆವು, ಸಿಆರ್ ಪಿಎಫ್ ಗೆ ಹ್ಯಾಟ್ಸಾಪ್ ಹೇಳಲೇಬೇಕು, ಏಕಂದರೆ ಅಷ್ಟು ಅತ್ಯುತ್ತಮವಾಗಿ, ವ್ಯವಸ್ಥಿತವಾಗಿ ಸೆಕ್ಯೂರಿಟಿ ನೀಡುತ್ತಿದ್ದರು ಎಂದು ಎನ್ ಆರ್ ಗೀತಾ, ಸಿಹೆಚ್ ಚಂದ್ರಿಕಾ, ಬಿಜಿ ಪುಷ್ಪಾ, ಎಸ್ ವಿ ಉಷಾರಾಣಿ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ..

Tags: amaranath yatredavanagerrಅಮರನಾಥ ಯಾತ್ರೆದಾವಣಗೆರೆರಣ ಮಳೆ

Related Posts

ನರೇಂದ್ರ ಮೋದಿ ಯಾವುದನ್ನೂ ಬಾಕಿ‌ ಇಟ್ಟುಕೊಳ್ಳಲ್ಲ, ಉಗ್ರರ ಉಡೀಸ್ ಗ್ಯಾರಂಟಿ..!  ದಾವಣಗೆರೆಯಲ್ಲಿ ಹಿಂದೂ ಹುಲಿ ಬಸವನಗೌಡ ಪಾಟೀಲ್ ಯತ್ನಾಳ್ ಗುಡುಗು..
ರಾಜ್ಯ

ನರೇಂದ್ರ ಮೋದಿ ಯಾವುದನ್ನೂ ಬಾಕಿ‌ ಇಟ್ಟುಕೊಳ್ಳಲ್ಲ, ಉಗ್ರರ ಉಡೀಸ್ ಗ್ಯಾರಂಟಿ..! ದಾವಣಗೆರೆಯಲ್ಲಿ ಹಿಂದೂ ಹುಲಿ ಬಸವನಗೌಡ ಪಾಟೀಲ್ ಯತ್ನಾಳ್ ಗುಡುಗು..

by Power Samachara News
April 23, 2025
0

POWER SAMACHARA | KANNADA NEWS | BREKING NEWS| 23-04-2025 ದಾವಣಗೆರೆ: ಕಾಶ್ಮೀರ ಪಹಲ್ಗಾಂವ್ ನಲ್ಲಿ 28 ಜನ ಹತ್ಯೆಯಾಗಿದ್ದಾರೆ, ಇವರ ಪುಣ್ಯ ತಿಥಿ ಆಗೋದ್ರೊಳಗೆ...

Read more

ಬೆಣ್ಣೆನಗರಿಯಲ್ಲಿ ಬಿಜೆಪಿ ಜನಾಕ್ರೋಶ ಯಾತ್ರೆ, ರಾಜ್ಯ ಸರ್ಕಾರದ ವಿರುದ್ದ ವಿಜಯೇಂದ್ರ ಗುಡುಗು..! ಜನಾಕ್ರೋಶ ಯಾತ್ರೆಯಲ್ಲಿ ಒಳಾಕ್ರೋಶ ಸ್ಪೋಟ, ಪ್ರಮುಖ ನಾಯಕರೇ ಗೈರು..!

April 21, 2025
ಅದ್ಭುತವಾಗಿ ಮೂಡಿ ಬಂದ ರಾಮನ ಬಂಟ..!  ಅರುಣ್ ಯೋಗಿರಾಜ್ ಕೈ ಚಳಕ ಮತ್ತೊಮ್ಮೆ ಸಾಬೀತು, ಅಯೋಧ್ಯೆಯ ಬಾಲರಾಮ ಮೂರ್ತಿ ನೆನಪಿಸುವ ಕೇಸರಿ ನಂದನ..!  ಹಳೇ ಕುಂದುವಾಡದಲ್ಲಿ ರಾಮಧೂತ ಶ್ರೀ ಆಂಜನೇಯ, ಶ್ರೀ ಬಸವೇಶ್ವರ ಭವ್ಯ ಮಂದಿರ ಉದ್ಘಾಟನೆಗೆ ಸಿದ್ದ..

ಅದ್ಭುತವಾಗಿ ಮೂಡಿ ಬಂದ ರಾಮನ ಬಂಟ..! ಅರುಣ್ ಯೋಗಿರಾಜ್ ಕೈ ಚಳಕ ಮತ್ತೊಮ್ಮೆ ಸಾಬೀತು, ಅಯೋಧ್ಯೆಯ ಬಾಲರಾಮ ಮೂರ್ತಿ ನೆನಪಿಸುವ ಕೇಸರಿ ನಂದನ..! ಹಳೇ ಕುಂದುವಾಡದಲ್ಲಿ ರಾಮಧೂತ ಶ್ರೀ ಆಂಜನೇಯ, ಶ್ರೀ ಬಸವೇಶ್ವರ ಭವ್ಯ ಮಂದಿರ ಉದ್ಘಾಟನೆಗೆ ಸಿದ್ದ..

February 12, 2025
ದೇಹದಾರ್ಢ್ಯದ ವಿವಿಧ ಭಂಗಿಯ ಸುರಿಮಳೆ, ಪ್ರೇಕ್ಷಕರಿಂದ ಶಿಳ್ಳೆ, ಚಪ್ಪಾಳೆಗಳ ಹೊಳೆ..  ಚಿನ್ನ ಗೆದ್ದು ರಾಷ್ಟ್ರೀಯ ಮಟ್ಟಕ್ಕೆ ಆಯ್ಕೆಗೊಂಡ ರಾಘವೇಂದ್ರ..!

ದೇಹದಾರ್ಢ್ಯದ ವಿವಿಧ ಭಂಗಿಯ ಸುರಿಮಳೆ, ಪ್ರೇಕ್ಷಕರಿಂದ ಶಿಳ್ಳೆ, ಚಪ್ಪಾಳೆಗಳ ಹೊಳೆ.. ಚಿನ್ನ ಗೆದ್ದು ರಾಷ್ಟ್ರೀಯ ಮಟ್ಟಕ್ಕೆ ಆಯ್ಕೆಗೊಂಡ ರಾಘವೇಂದ್ರ..!

December 3, 2024
ಬಿಗ್ ಫೈಟರ್ ಬೆಳ್ಳೂಡಿ ಕಿಂಗ್ ಕಾಳಿ ಇನ್ನಿಲ್ಲ..!  ಟಗರು ಕಾಳಗದಲ್ಲಿ ತನ್ನದೇ ಆದ ಚಾಪು ಮೂಡಿಸಿದ್ದ ಕಾಳಿ, ನೆಚ್ಚಿನ ಟಗರು ನೋಡಲು ನೋಡಲು ಜನಸಾಗರ..

ಬಿಗ್ ಫೈಟರ್ ಬೆಳ್ಳೂಡಿ ಕಿಂಗ್ ಕಾಳಿ ಇನ್ನಿಲ್ಲ..! ಟಗರು ಕಾಳಗದಲ್ಲಿ ತನ್ನದೇ ಆದ ಚಾಪು ಮೂಡಿಸಿದ್ದ ಕಾಳಿ, ನೆಚ್ಚಿನ ಟಗರು ನೋಡಲು ನೋಡಲು ಜನಸಾಗರ..

November 25, 2024
ಲೋಕಸಭೆ ಚುನಾವಣೆಯ ಗೆಲುವು ಪ್ರಶ್ನಿಸಿ ದಾವೆ ವಿಚಾರ, ಪ್ರಭಾ ಮಲ್ಲಿಕಾರ್ಜುನ್ ಹೇಳಿದ್ದೇನು..!?

ಲೋಕಸಭೆ ಚುನಾವಣೆಯ ಗೆಲುವು ಪ್ರಶ್ನಿಸಿ ದಾವೆ ವಿಚಾರ, ಪ್ರಭಾ ಮಲ್ಲಿಕಾರ್ಜುನ್ ಹೇಳಿದ್ದೇನು..!?

August 31, 2024
ಲಕ್ಕಿ ಭಾಸ್ಕರ್ ಸಿನಿಮಾ ಸ್ಟೈಲ್ ನಲ್ಲಿ ಬ್ಯಾಂಕ್ ಲೂಟಿ, ಚಿನ್ನಾಭರಣ ಕದ್ದು ಮಜಾ ಮಾಡಿದ ಬ್ಯಾಂಕ್ ಸಿಬ್ಬಂದಿ..!
Home

ಲಕ್ಕಿ ಭಾಸ್ಕರ್ ಸಿನಿಮಾ ಸ್ಟೈಲ್ ನಲ್ಲಿ ಬ್ಯಾಂಕ್ ಲೂಟಿ, ಚಿನ್ನಾಭರಣ ಕದ್ದು ಮಜಾ ಮಾಡಿದ ಬ್ಯಾಂಕ್ ಸಿಬ್ಬಂದಿ..!

by Power Samachara News
May 14, 2025
0

POWER SAMACHARA | KANNADA NEWS | BREKING NEWS| 14-05-2025.. ದಾವಣಗೆರೆ: ಇತ್ತೀಚೆಗೆ ಬಂದಿದ್ದ ಲಕ್ಕಿ ಭಾಸ್ಕರ್ ಸಿನಿಮಾ ಸ್ಟೈಲ್ ನಲ್ಲಿ ಇಲ್ಲೊಬ್ಬ ಬ್ಯಾಂಕ್ ಸಿಬ್ಬಂದಿ...

Read more
ಕೇಂದ್ರ ಈಗ ಎಚ್ಚೆತ್ತಿದೆ, ಜಾತಿ ಗಣತಿಯನ್ನ ಸಿದ್ದರಾಮಯ್ಯ ಮಾಡಿ ಮುಗಿಸಿದ್ದಾರೆ..!

ಕೇಂದ್ರ ಈಗ ಎಚ್ಚೆತ್ತಿದೆ, ಜಾತಿ ಗಣತಿಯನ್ನ ಸಿದ್ದರಾಮಯ್ಯ ಮಾಡಿ ಮುಗಿಸಿದ್ದಾರೆ..!

May 1, 2025
ಬಾದಾಮಿ ಚಾಲುಕ್ಯರ ಕಾಲದ ಶಿಲಾಶಾಸನ ಪತ್ತೆ..!

ಬಾದಾಮಿ ಚಾಲುಕ್ಯರ ಕಾಲದ ಶಿಲಾಶಾಸನ ಪತ್ತೆ..!

April 30, 2025
ಬಿಐಇಟಿ ಕಾಲೇಜಿನಲ್ಲಿ ನಮ್ಮ ದವನ ಸಮಾರೋಪ

ಬಿಐಇಟಿ ಕಾಲೇಜಿನಲ್ಲಿ ನಮ್ಮ ದವನ ಸಮಾರೋಪ

April 29, 2025
ಜಿಲ್ಲಾ ಕನಕ ಸಮುದಾಯ ಭವನಕ್ಕೆ ಸರ್ಕಾರದಿಂದ 2 ಕೋಟಿ ರೂ ಅನುದಾನ: ಸಿ.ಎಂ ಸಿದ್ದರಾಮಯ್ಯ ಘೋಷಣೆ

ಜಿಲ್ಲಾ ಕನಕ ಸಮುದಾಯ ಭವನಕ್ಕೆ ಸರ್ಕಾರದಿಂದ 2 ಕೋಟಿ ರೂ ಅನುದಾನ: ಸಿ.ಎಂ ಸಿದ್ದರಾಮಯ್ಯ ಘೋಷಣೆ

April 25, 2025
  • Home
  • ರಾಜ್ಯ
  • ದಾವಣಗೆರೆ
  • ಪ್ರಮುಖ ಸುದ್ದಿ
  • ರಾಷ್ಟ್ರೀಯ ಸುದ್ದಿ

© 2023 Power Samachara -Design by Newbie Techy.

No Result
View All Result
  • Power Samachara

© 2023 Power Samachara -Design by Newbie Techy.

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In