<strong>POWER SAMACHARA | KANNADA NEWS | BIG BREKING NEWS|16-06-2023</strong> <h4><strong>ದಾವಣಗೆರೆ:</strong> ಸಿದ್ದರಾಮಯ್ಯ ಮತ್ತೆ ಸಿಎಂ ಆಗಲೆಂದು ವಿಶೇಷ ಪೂಜೆ ಸಲ್ಲಿಕೆ ಮಾಡಿ 101 ತೆಂಗಿನಕಾಯಿ ಹೊಡೆಯಲಾಗಿದೆ, ದಾವಣಗೆರೆ ನಗರ ದೇವತೆ ದುಗ್ಗಮ್ಮ ದೇವಸ್ಥಾನದಲ್ಲಿ ಕುರುಬ ಸಮಾಜ ಸೇರಿದಂತೆ ವಿವಿಧ ಸಮಾಜದ ಮುಖಂಡರು ಭಾಗಿಯಾಗಿ ಫೋಟೊ ಇಟ್ಟು ಪೂಜೆ ಸಲ್ಲಿಕೆ ಮಾಡಿದರು.</h4> <img class="aligncenter wp-image-1217 size-full" src="https://powersamachara.com/wp-content/uploads/2023/05/siddu-cm1.jpg" alt="" width="860" height="573" /> <h4>ಕುರುಬ ಸಮಾಜದ ಮುಖಂಡ ಲಿಂಗರಾಜ್ ನೇತೃತ್ವದಲ್ಲಿ ಪೂಜೆ ಸಲ್ಲಿಕೆ ಮಾಡಿ ಬಳಿಕ ನೂರ ಒಂದು ತೆಂಗಿನಕಾಯಿ ಹೊಡೆದು ಪೂಜೆ ಸಲ್ಲಿಕೆ ಮಾಡಲಾಗಿದೆ, ಬಡವರ ಭಾಗ್ಯ ಸಿದ್ದರಾಮಯ್ಯ ನವರು, ಸಿದ್ದರಾಮಯ್ಯ ಸಿಎಂ ಆದರೆ ರಾಜ್ಯಕ್ಕೆ ಒಳ್ಳೆಯದಾಗುತ್ತದೆ, ಈ ಹಿನ್ನಲೆ ಸಿದ್ದರಾಮಯ್ಯನವರೇ ಸಿಎಂ ಆಗಬೇಕು ಎಂದು ಮನವಿ ಮಾಡಿದರು.. ಈ ಸಂದರ್ಭದಲ್ಲಿ ಕುರುಬ ಸಮಾಜ ಸೇರಿದಂತೆ ವಿವಿಧ ಸಮಾಜದ ಮುಖಂಡರು ಇದ್ದರು..</h4> <img class="aligncenter wp-image-1218 size-full" src="https://powersamachara.com/wp-content/uploads/2023/05/siddu-cm2.jpg" alt="" width="860" height="573" />