<h3><strong>POWER SAMACHARA | KANNADA NEWS | BREKING NEWS| 26-07-2023..</strong></h3> <h3><strong>ದಾವಣಗೆರೆಯಲ್ಲಿ ವರುಣಾರ್ಭಟ: ಜಿಲ್ಲೆಯಾದ್ಯಂತ ಗುರುವಾರ ಶಾಲೆಗೆ ರಜೆ ಘೋಷಣೆ..!</strong></h3> <h3><strong>ದಾವಣಗೆರೆ:</strong> ಜಿಲ್ಲೆಯಲ್ಲಿ ಮಳೆ ಪ್ರಮಾಣ ಹೆಚ್ಚಾಗಿದ್ದು ಮಕ್ಕಳ ಹಿತದೃಷ್ಠಿಯಿಂದ ಜುಲೈ 27ರಂದು ಗುರುವಾರ ಜಿಲ್ಲಾಧಿಕಾರಿ ಸೂಚನೆಯಂತೆ ದಾವಣಗೆರೆ ಜಿಲ್ಲೆಯ ಎಲ್ಲಾ ಸರ್ಕಾರಿ, ಅನುದಾನಿತ ಮತ್ತು ಅನುದಾನರಹಿತ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಿಗೆ ರಜೆ ಘೋಷಣೆ ಮಾಡಲಾಗಿದೆ..</h3> <img class="wp-image-2058 size-full alignnone" src="https://powersamachara.com/wp-content/uploads/2023/07/davanagere-new-dc-mv-venkatesh.jpg" alt="" width="860" height="573" /> <h3>ದಾವಣಗೆರೆ ಜಿಲ್ಲೆಯಾದ್ಯಂತ ಒಂದು ವಾರ ಮಳೆ ಪ್ರಮಾಣ ಹೆಚ್ಚಾಗಿದೆ, ಈ ಹಿನ್ನಲೆ ಶಾಲೆಗೆ ಆಗಮಿಸಲು ವಿದ್ಯಾರ್ಥಿಗಳು ಹರ ಸಾಹಸ ಪಡುವಂತಾಗಿದೆ, ಹೀಗಾಗಿ ಗುರುವಾರ ಪ್ರಾಥಾಮಿಕ, ಪ್ರೌಢಶಾಲೆಗಳಿಗೆ ನೂತನ ಡಿಸಿ ಎಂವಿ ವೆಂಕಟೇಶ್ ಅವರ ಸೂಚನೆಯಂತೆ ರಜೆ ಘೋಷಣೆ ಮಾಡಲಾಗಿದೆ ಎಂದು ದಾವಣಗೆರೆ ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕರು ಮಾಹಿತಿ ನೀಡಿದ್ದಾರೆ..</h3>