Thursday, June 19, 2025
  • Home
  • ರಾಜ್ಯ
  • ದಾವಣಗೆರೆ
  • ಪ್ರಮುಖ ಸುದ್ದಿ
  • ರಾಷ್ಟ್ರೀಯ ಸುದ್ದಿ
Power Samachara
  • Home
  • ದಾವಣಗೆರೆ
  • ಪ್ರಮುಖ ಸುದ್ದಿ
  • ರಾಜ್ಯ
  • ರಾಷ್ಟ್ರೀಯ ಸುದ್ದಿ
  • Login
No Result
View All Result
Power Samachara
Home ರಾಜ್ಯ

ಮಾವ ಶಾಮನೂರುಗೆ ಸಾಲ ಕೊಟ್ಟಿದ್ದೆ, ವಾಪಾಸ್ ಕೊಡುವಾಗ ಸತಾಯಿಸಿದ್ದರು, ಬಡ್ಡಿ ಸಮೇತ ವಸೂಲು ಮಾಡಿದ್ದೆ..!

Power Samachara News by Power Samachara News
July 14, 2023
in ರಾಜ್ಯ
0
ಮಾವ ಶಾಮನೂರುಗೆ ಸಾಲ ಕೊಟ್ಟಿದ್ದೆ, ವಾಪಾಸ್ ಕೊಡುವಾಗ ಸತಾಯಿಸಿದ್ದರು, ಬಡ್ಡಿ ಸಮೇತ ವಸೂಲು ಮಾಡಿದ್ದೆ..!
0
SHARES
0
VIEWS
Share on WhatsappShare on FacebookShare on Twitter

Related posts

ನರೇಂದ್ರ ಮೋದಿ ಯಾವುದನ್ನೂ ಬಾಕಿ‌ ಇಟ್ಟುಕೊಳ್ಳಲ್ಲ, ಉಗ್ರರ ಉಡೀಸ್ ಗ್ಯಾರಂಟಿ..!  ದಾವಣಗೆರೆಯಲ್ಲಿ ಹಿಂದೂ ಹುಲಿ ಬಸವನಗೌಡ ಪಾಟೀಲ್ ಯತ್ನಾಳ್ ಗುಡುಗು..

ನರೇಂದ್ರ ಮೋದಿ ಯಾವುದನ್ನೂ ಬಾಕಿ‌ ಇಟ್ಟುಕೊಳ್ಳಲ್ಲ, ಉಗ್ರರ ಉಡೀಸ್ ಗ್ಯಾರಂಟಿ..! ದಾವಣಗೆರೆಯಲ್ಲಿ ಹಿಂದೂ ಹುಲಿ ಬಸವನಗೌಡ ಪಾಟೀಲ್ ಯತ್ನಾಳ್ ಗುಡುಗು..

April 23, 2025

ಬೆಣ್ಣೆನಗರಿಯಲ್ಲಿ ಬಿಜೆಪಿ ಜನಾಕ್ರೋಶ ಯಾತ್ರೆ, ರಾಜ್ಯ ಸರ್ಕಾರದ ವಿರುದ್ದ ವಿಜಯೇಂದ್ರ ಗುಡುಗು..! ಜನಾಕ್ರೋಶ ಯಾತ್ರೆಯಲ್ಲಿ ಒಳಾಕ್ರೋಶ ಸ್ಪೋಟ, ಪ್ರಮುಖ ನಾಯಕರೇ ಗೈರು..!

April 21, 2025

POWER SAMACHARA | KANNADA NEWS | BREKING NEWS| 14-07-2023..

ದಾವಣಗೆರೆ: ನಾನು ಮತ್ತು ನನ್ನ ಮಾವ ಶಾಮನೂರು ಶಿವಶಂಕರಪ್ಪ ತುಂಬಾ ಚೆನ್ನಾಗಿ ಇದ್ದೆವು, 1994 ರಲ್ಲಿ ಸಚಿವ ಎಸ್ ಎಸ್ ಮಲ್ಲಿಕಾರ್ಜುನ್ ಅವರ ತಂದೆ ಶಾಮನೂರು ಶಿವಶಂಕರಪ್ಪಗೆ ಸಾಲ ಕೊಟ್ಟಿದ್ದೆ, ವಾಪಸ್ ಕೊಡುವುದಕ್ಕೆ ಕಾಡಿಸಿದ್ದರು, ಬಳಿಕ ಬಡ್ಡಿ ಸಮೇತ ವಸೂಲಿ ಮಾಡಿದ್ದೆ ಎಂದು ದಾವಣಗೆರೆಯಲ್ಲಿ ಸಂಸದ ಜಿಎಂ ಸಿದ್ದೇಶ್ವರ್ ಹೇಳಿಕೆ ನೀಡಿದ್ದಾರೆ..

ಶಾಮನೂರು ಶಿವಶಂಕರಪ್ಪ ಲಕ್ಷ್ಮೀ ಪ್ಲೋರ್ ಮಿಲ್ ತೆಗೆದುಕೊಳ್ಳುವುದಕ್ಕೆ ಸಾಲ ಕೊಟ್ಟಿದ್ದೆ, ಇವರ ಕಾರ್ಖಾನೆಯ ಶುಗರ್ ರಫ್ತು ಆಗ್ತಿತ್ತು, ಆಗ ಸಾಲ ಕೊಟ್ಟಿದ್ದೆ, 1997 ರಲ್ಲಿ ಆಸ್ತಿ ಸೆಲ್ಫ್ ಡೆಕ್ಲರೆಷ‌ನ್ ಮಾಡಿಕೊಳ್ಳಲು ಸರ್ಕಾರ ಅವಕಾಶ ನೀಡಿತ್ತು, ಆಗ ನಾನು 6 ಕೋಟಿ ಡಿಕ್ಲೆಯರ್ ಮಾಡ್ಕೊಂಡು, 1.80 ಕೋಟಿ ತೆರಿಗೆ ಕಟ್ಟಿದ್ದೆ, ಆಗ ಶಾಮ‌ನೂರು ಶಿವಶಂಕರಪ್ಪ ಮಾವನೂ ಟ್ಯಾಕ್ಸ್ ಕಟ್ಟೊಕೆ ಅಂತ ಸಾಲ‌ ಇಸ್ಕೊಂಡಿದ್ದರು, ಚುನಾವಣೆ ವೇಳೆ ಸಮಯಕ್ಕೆ ಸರಿಯಾಗಿ ಸಾಲ ವಾಪಸ್ ಕೊಡಲಿಲ್ಲ, ನಂತರ ಬಡ್ಡಿ ಸಮೇತ ವಸೂಲಿ ಮಾಡಿದ್ದೆ ಎಂದರು..

ಇವರ್ಯಾರು ಕೇಳೊಕೆ..!?

ಕಾಲೇಜು ಮೇಲೆ‌‌ ಕಾಲೇಜು, ಜಮೀನು ಮೇಲೆ ಜಮೀನು ತೆಗೆದುಕೊಳ್ತಾ ಇದ್ದೀನಿ ಅಂತ ಆರೋಪ ಮಾಡಿದ್ದಾರೆ, ಹೌದು, ತಗೊಳ್ತಿನಿ, ದುಡಿದಿದ್ದೀನಿ ತೆಗೆದುಕೊಳ್ತಿನಿ, ಇನ್ಕಮ್ ಟ್ಯಾಕ್ಸ್ ನೋಡಿಕೊಳ್ಳುತ್ತೆ ಇವರ್ಯಾರು ಕೇಳೊಕೆ, ನಾನು ಭ್ರಷ್ಟಾಚಾರ ಮಾಡಿಲ್ಲ, ದುಡ್ಡು ಹೊಡೆದಿಲ್ಲ, ಆದಾಯ, ತೆರಿಗೆ ಇಲಾಖೆ ಇದ್ದಾವೆ, ಅವು ನೋಡಿಕೊಳ್ತಾವೆ, ದಾವಣಗೆರೆಲೀ ಸ್ಮಾರ್ಟ್ ಸಿಟಿ, ಆಶ್ರಯ ಮನೆ ಹಂಚಿಕೆ ತನಿಖೆ ಮಾಡಿಸ್ತಾರಂತೆ, ಅವನು ಮಲ್ಲಿಕಾರ್ಜುನ್ ಹಿಂದೆ ಮಂತ್ರಿ ಆಗಿದ್ದಾಗನಿಂದಲೂ ತನಿಖೆ ಮಾಡಲಿ, ಎಲ್ಲವೂ ತನಿಖೆ ಮಾಡಲಿ, ನನಗೇನು ಭಯ ಇಲ್ಲ ಎಂದು ವಾಗ್ದಾಳಿ ನಡೆಸಿದರು..

ಆನೆ ಹೋಗುವಾಗ ನಾಯಿ ಬೊಗಳೋದು ಸಹಜ

ಆನೆ ಹೋಗುವಾಗ ನಾಯಿ ಬೊಗುಳುತ್ತೆ, ಆನೆ ಅದರ ಪಾಡಿಗೆ ಅದು ಹೋಗುತ್ತೆ ಎಂದು ಪರೋಕ್ಷವಾಗಿ ಸಚಿವ ಮಲ್ಲಿಕಾರ್ಜು‌ನ್ ರಿಗೆ ಸಂಸದ ಸಿದ್ದೇಶ್ವರ್ ವಾಗ್ದಾಳಿ ನಡೆಸಿದ್ದಾರೆ..

ಮಲ್ಲಿಕಾರ್ಜುನ್ ನನ್ನ ಆಸ್ತಿ ಬಗ್ಗೆ ಕೇಳ್ತಾರೆ, ಬೇಲಿಕೆರೆ ಅದಿರು ಬಗ್ಗೆ ಮಾತನಾಡುತ್ತಾರೆ, ಅಲ್ಲಿ ಒಂದು ಕೆಜಿ ನೂ ವ್ಯತ್ಯಾಸ ಆಗಿಲ್ಲ, ಒಂದು ರೂಪಾಯಿ ಕೂಡ ವ್ಯತ್ಯಾಸ ಇಲ್ಲ, ಗೂಬೆ ಕೂರಿಸಲು ನನ್ನ ತಮ್ಮನನ್ನು ಹಿಡಿಸಿ ತೊಂದರೆ ಕೊಟ್ಟರು, ಆ ಕೇಸ್ ಕೋರ್ಟ್ ನಲ್ಲಿ ವಜಾ ಆಗಿದೆ.. ಭ್ರಷ್ಟಾಚಾರ ಮಾಡಿ ಹಣ ಹೊಡೆದಿಲ್ಲ, ನಮ್ಮ ಮನೆಯಲ್ಲಿ ಆರು ಜನ ದುಡಿಯುತ್ತಾರೆ, ಪ್ರಾಮಾಣಿಕವಾಗಿ ದುಡಿಯುತ್ತೇವೆ, ಅವನು ಒಬ್ಬನೇ ದುಡಿಯುತ್ತಾನೆ ಅವರದು ಎಷ್ಟಿದೆ ಆಸ್ತಿ ನೋಡಿ ಎಂದು ಪ್ರಶ್ನಿಸಿದರು..

Tags: davanagere-mp-gm-siddeshvar-tongSS MALLIKARJUNಎಸ್ ಎಸ್ ಮಲ್ಲಿಕಾರ್ಜುನ್ದಾವಣಗೆರೆಬೇಲಿಕೆರೆ ಅದಿರುಸಂಸದ ಜಿಎಂ ಸಿದ್ದೇಶ್ವರ್

Related Posts

ನರೇಂದ್ರ ಮೋದಿ ಯಾವುದನ್ನೂ ಬಾಕಿ‌ ಇಟ್ಟುಕೊಳ್ಳಲ್ಲ, ಉಗ್ರರ ಉಡೀಸ್ ಗ್ಯಾರಂಟಿ..!  ದಾವಣಗೆರೆಯಲ್ಲಿ ಹಿಂದೂ ಹುಲಿ ಬಸವನಗೌಡ ಪಾಟೀಲ್ ಯತ್ನಾಳ್ ಗುಡುಗು..
ರಾಜ್ಯ

ನರೇಂದ್ರ ಮೋದಿ ಯಾವುದನ್ನೂ ಬಾಕಿ‌ ಇಟ್ಟುಕೊಳ್ಳಲ್ಲ, ಉಗ್ರರ ಉಡೀಸ್ ಗ್ಯಾರಂಟಿ..! ದಾವಣಗೆರೆಯಲ್ಲಿ ಹಿಂದೂ ಹುಲಿ ಬಸವನಗೌಡ ಪಾಟೀಲ್ ಯತ್ನಾಳ್ ಗುಡುಗು..

by Power Samachara News
April 23, 2025
0

POWER SAMACHARA | KANNADA NEWS | BREKING NEWS| 23-04-2025 ದಾವಣಗೆರೆ: ಕಾಶ್ಮೀರ ಪಹಲ್ಗಾಂವ್ ನಲ್ಲಿ 28 ಜನ ಹತ್ಯೆಯಾಗಿದ್ದಾರೆ, ಇವರ ಪುಣ್ಯ ತಿಥಿ ಆಗೋದ್ರೊಳಗೆ...

Read more

ಬೆಣ್ಣೆನಗರಿಯಲ್ಲಿ ಬಿಜೆಪಿ ಜನಾಕ್ರೋಶ ಯಾತ್ರೆ, ರಾಜ್ಯ ಸರ್ಕಾರದ ವಿರುದ್ದ ವಿಜಯೇಂದ್ರ ಗುಡುಗು..! ಜನಾಕ್ರೋಶ ಯಾತ್ರೆಯಲ್ಲಿ ಒಳಾಕ್ರೋಶ ಸ್ಪೋಟ, ಪ್ರಮುಖ ನಾಯಕರೇ ಗೈರು..!

April 21, 2025
ಅದ್ಭುತವಾಗಿ ಮೂಡಿ ಬಂದ ರಾಮನ ಬಂಟ..!  ಅರುಣ್ ಯೋಗಿರಾಜ್ ಕೈ ಚಳಕ ಮತ್ತೊಮ್ಮೆ ಸಾಬೀತು, ಅಯೋಧ್ಯೆಯ ಬಾಲರಾಮ ಮೂರ್ತಿ ನೆನಪಿಸುವ ಕೇಸರಿ ನಂದನ..!  ಹಳೇ ಕುಂದುವಾಡದಲ್ಲಿ ರಾಮಧೂತ ಶ್ರೀ ಆಂಜನೇಯ, ಶ್ರೀ ಬಸವೇಶ್ವರ ಭವ್ಯ ಮಂದಿರ ಉದ್ಘಾಟನೆಗೆ ಸಿದ್ದ..

ಅದ್ಭುತವಾಗಿ ಮೂಡಿ ಬಂದ ರಾಮನ ಬಂಟ..! ಅರುಣ್ ಯೋಗಿರಾಜ್ ಕೈ ಚಳಕ ಮತ್ತೊಮ್ಮೆ ಸಾಬೀತು, ಅಯೋಧ್ಯೆಯ ಬಾಲರಾಮ ಮೂರ್ತಿ ನೆನಪಿಸುವ ಕೇಸರಿ ನಂದನ..! ಹಳೇ ಕುಂದುವಾಡದಲ್ಲಿ ರಾಮಧೂತ ಶ್ರೀ ಆಂಜನೇಯ, ಶ್ರೀ ಬಸವೇಶ್ವರ ಭವ್ಯ ಮಂದಿರ ಉದ್ಘಾಟನೆಗೆ ಸಿದ್ದ..

February 12, 2025
ದೇಹದಾರ್ಢ್ಯದ ವಿವಿಧ ಭಂಗಿಯ ಸುರಿಮಳೆ, ಪ್ರೇಕ್ಷಕರಿಂದ ಶಿಳ್ಳೆ, ಚಪ್ಪಾಳೆಗಳ ಹೊಳೆ..  ಚಿನ್ನ ಗೆದ್ದು ರಾಷ್ಟ್ರೀಯ ಮಟ್ಟಕ್ಕೆ ಆಯ್ಕೆಗೊಂಡ ರಾಘವೇಂದ್ರ..!

ದೇಹದಾರ್ಢ್ಯದ ವಿವಿಧ ಭಂಗಿಯ ಸುರಿಮಳೆ, ಪ್ರೇಕ್ಷಕರಿಂದ ಶಿಳ್ಳೆ, ಚಪ್ಪಾಳೆಗಳ ಹೊಳೆ.. ಚಿನ್ನ ಗೆದ್ದು ರಾಷ್ಟ್ರೀಯ ಮಟ್ಟಕ್ಕೆ ಆಯ್ಕೆಗೊಂಡ ರಾಘವೇಂದ್ರ..!

December 3, 2024
ಬಿಗ್ ಫೈಟರ್ ಬೆಳ್ಳೂಡಿ ಕಿಂಗ್ ಕಾಳಿ ಇನ್ನಿಲ್ಲ..!  ಟಗರು ಕಾಳಗದಲ್ಲಿ ತನ್ನದೇ ಆದ ಚಾಪು ಮೂಡಿಸಿದ್ದ ಕಾಳಿ, ನೆಚ್ಚಿನ ಟಗರು ನೋಡಲು ನೋಡಲು ಜನಸಾಗರ..

ಬಿಗ್ ಫೈಟರ್ ಬೆಳ್ಳೂಡಿ ಕಿಂಗ್ ಕಾಳಿ ಇನ್ನಿಲ್ಲ..! ಟಗರು ಕಾಳಗದಲ್ಲಿ ತನ್ನದೇ ಆದ ಚಾಪು ಮೂಡಿಸಿದ್ದ ಕಾಳಿ, ನೆಚ್ಚಿನ ಟಗರು ನೋಡಲು ನೋಡಲು ಜನಸಾಗರ..

November 25, 2024
ಲೋಕಸಭೆ ಚುನಾವಣೆಯ ಗೆಲುವು ಪ್ರಶ್ನಿಸಿ ದಾವೆ ವಿಚಾರ, ಪ್ರಭಾ ಮಲ್ಲಿಕಾರ್ಜುನ್ ಹೇಳಿದ್ದೇನು..!?

ಲೋಕಸಭೆ ಚುನಾವಣೆಯ ಗೆಲುವು ಪ್ರಶ್ನಿಸಿ ದಾವೆ ವಿಚಾರ, ಪ್ರಭಾ ಮಲ್ಲಿಕಾರ್ಜುನ್ ಹೇಳಿದ್ದೇನು..!?

August 31, 2024
  • Home
  • ರಾಜ್ಯ
  • ದಾವಣಗೆರೆ
  • ಪ್ರಮುಖ ಸುದ್ದಿ
  • ರಾಷ್ಟ್ರೀಯ ಸುದ್ದಿ

© 2023 Power Samachara -Design by Newbie Techy.

No Result
View All Result
  • Power Samachara

© 2023 Power Samachara -Design by Newbie Techy.

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In