POWER SAMACHARA | KANNADA NEWS | BREKING NEWS| 03-11-2023..
ದಾವಣಗೆರೆ ; ವಿಪಕ್ಷ ನಾಯಕ, ರಾಜ್ಯಾಧ್ಯಕ್ಷ ಆಯ್ಕೆ ಮರೆಮಾಚಲು ಬಿಜೆಪಿ ಸಿಎಂ ವಿಚಾರ ಚರ್ಚೆ ಹುಟ್ಟು ಹಾಕಿದ್ದಾರೆ ಎಂದು ದಾವಣಗೆರೆಯಲ್ಲಿ ಕಂದಾಯ ಸಚಿವ ಕೃಷ್ಣ ಬೈರೇಗೌಡ ಹೊಸ ಬಾಂಬ್ ಸಿಡಿಸಿದ್ದಾರೆ..
ನಮ್ಮಲ್ಲಿ ಯಾವುದೇ ಗೊಂದಲ ಇಲ್ಲ, ಬಿಜೆಪಿ ಗೊಂದಲದ ಗೂಡಾಗಿದೆ, ಸರ್ಕಾರಕ್ಕೆ ಏನೂ ಆಗಿಲ್ಲ, ಭದ್ರವಾಗಿದೆ, ಜನಪರವಾಗಿದೆ, ಗ್ಯಾರಂಟಿಯಿಂದ ಜನರಿಗೆ ಅನುಕೂಲ ಆಗುತ್ತಿದೆ, ಯಾವುದೇ ಗೊಂದಲವಿಲ್ಲ, ಖಂಡಿತ ಸುಭದ್ರವಾಗಿದೆ, ಯಾವಾಗಲು ರಾಜಕೀಯ ಇದ್ದೆ ಇರುತ್ತದೆ, ಇಲ್ಲಿ ರಾಜಕೀಯ ಮುಖ್ಯ ಅಲ್ಲ, ಜನಪರ ಆಡಳಿತ ಮುಖ್ಯ, ನಮ್ಮಲ್ಲಿ ಯಾವುದೇ ಗೊಂದಲ ಇಲ್ಲ. ಎಂದರು..
ಬಿಜೆಪಿಗೆ ವಿಪಕ್ಷ ನಾಯ ಮಾಡೋಕೆ ಆಗಿಲ್ಲ, ರಾಜ್ಯಾಧ್ಯಕ್ಷರು ಯಾರು ಅಂತಾ ಗೊತ್ತಿಲ್ಲ, ಬಿಜೆಪಿ ಗೊಂದಲದ ಗೂಡಾಗಿದೆ, ಅದಕ್ಕೆ ಸಿಎಂ ಬದಲಾವಣೆ ಚರ್ಚೆ ಹುಟ್ಟು ಹಾಕಿದ್ದಾರೆ ಎಂದು ದೂರಿದರು..