Tuesday, June 24, 2025
  • Home
  • ರಾಜ್ಯ
  • ದಾವಣಗೆರೆ
  • ಪ್ರಮುಖ ಸುದ್ದಿ
  • ರಾಷ್ಟ್ರೀಯ ಸುದ್ದಿ
Power Samachara
  • Home
  • ದಾವಣಗೆರೆ
  • ಪ್ರಮುಖ ಸುದ್ದಿ
  • ರಾಜ್ಯ
  • ರಾಷ್ಟ್ರೀಯ ಸುದ್ದಿ
  • Login
No Result
View All Result
Power Samachara
Home ಪ್ರಮುಖ ಸುದ್ದಿ

ಪಾಂಚಾಲಿ ಪ್ರೇಮಕಥೆ..! ರೀಲ್ ಬಿಡುತ್ತಲೇ ನಾಲ್ಕು ಮದುವೆಯಾಗಿ ಐದನೇಯವನ ಜೊತೆ ಲವ್ವಿಡವ್ವಿ..!? ಕನ್ಯೆಗಾಗಿ ಹುಡುಕಾಟ ಮಾಡ್ತಿರೋ ಯುವಕರು ನೋಡ್ಲೇಬೇಕಾದ ಸ್ಟೋರಿ.. ಹೈಕ್ಳೇ ಎಚ್ಚರ.. ಎಚ್ಚರ..!

Power Samachara News by Power Samachara News
December 28, 2023
in ಪ್ರಮುಖ ಸುದ್ದಿ, Home, ದಾವಣಗೆರೆ
0
ಪಾಂಚಾಲಿ ಪ್ರೇಮಕಥೆ..!  ರೀಲ್ ಬಿಡುತ್ತಲೇ ನಾಲ್ಕು ಮದುವೆಯಾಗಿ ಐದನೇಯವನ ಜೊತೆ ಲವ್ವಿಡವ್ವಿ..!?  ಕನ್ಯೆಗಾಗಿ ಹುಡುಕಾಟ ಮಾಡ್ತಿರೋ ಯುವಕರು ನೋಡ್ಲೇಬೇಕಾದ ಸ್ಟೋರಿ.. ಹೈಕ್ಳೇ ಎಚ್ಚರ.. ಎಚ್ಚರ..!
0
SHARES
0
VIEWS
Share on WhatsappShare on FacebookShare on Twitter

POWER SAMACHARA | KANNADA NEWS | BREKING NEWS| 28-12-2023..

ದಾವಣಗೆರೆ; ಅವಳು ಫೇಸ್ ಬುಕ್ , ಇನ್ಸ್ಟಾಗ್ರಾಮ್ ನ ರೀಲ್ಸ್ ಸುಂದರಿ, ಪಡ್ಡೆ ಹುಡುಗರು ಆಕೆಯ ಫಾಲೋವರ್ಸ್. ಆಕೆ ಮಾಡ್ತಿದ್ದ ರೀಲ್ಸ್ ನೋಡಿದ ಹುಡುಗರು ಹುಚ್ಚೆದ್ದು ಸ್ನೇಹಕ್ಕೆ ಕೈಚಾಚುತ್ತಿದ್ದರು. ಆದರೆ, ಆಕೆ ಮಾತ್ರ ದೊಡ್ಡ ಚಾಲಾಕಿ. ಆಕೆ ಮಾಡಿದ ಅನಾಹುತ ಒಂದೆರಡು ಅಲ್ಲ ಬರೊಕಬ್ಬರಿ ನಾಲ್ಕೈದು.. ಅಷ್ಟಕ್ಕೂ ಯಾರಾಕೆ, ಆಕೆ ಮಾಡಿರೋ ನಾಕ್ಕೈದು ಅನಾಹುತಗಳು ಯಾವುದು ಅಂತೀರ ಈ ಸ್ಟೋರಿ ನೋಡಿ..

Related posts

ಲಕ್ಕಿ ಭಾಸ್ಕರ್ ಸಿನಿಮಾ ಸ್ಟೈಲ್ ನಲ್ಲಿ ಬ್ಯಾಂಕ್ ಲೂಟಿ, ಚಿನ್ನಾಭರಣ ಕದ್ದು ಮಜಾ ಮಾಡಿದ ಬ್ಯಾಂಕ್ ಸಿಬ್ಬಂದಿ..!

ಲಕ್ಕಿ ಭಾಸ್ಕರ್ ಸಿನಿಮಾ ಸ್ಟೈಲ್ ನಲ್ಲಿ ಬ್ಯಾಂಕ್ ಲೂಟಿ, ಚಿನ್ನಾಭರಣ ಕದ್ದು ಮಜಾ ಮಾಡಿದ ಬ್ಯಾಂಕ್ ಸಿಬ್ಬಂದಿ..!

May 14, 2025
ಕೇಂದ್ರ ಈಗ ಎಚ್ಚೆತ್ತಿದೆ, ಜಾತಿ ಗಣತಿಯನ್ನ ಸಿದ್ದರಾಮಯ್ಯ ಮಾಡಿ ಮುಗಿಸಿದ್ದಾರೆ..!

ಕೇಂದ್ರ ಈಗ ಎಚ್ಚೆತ್ತಿದೆ, ಜಾತಿ ಗಣತಿಯನ್ನ ಸಿದ್ದರಾಮಯ್ಯ ಮಾಡಿ ಮುಗಿಸಿದ್ದಾರೆ..!

May 1, 2025

ಹೌದು.. ಗುಳಿ ಕೆನ್ನೆಯ ಚಲುವೆಗೆ ಮನಸೋಲದವರಿಲ್ಲ.. ಎಂಥಾ ಚೆಲುವು.. ಆದರೇ ಇದೇ ಸೌಂದರ್ಯವನ್ನೇ ಬಂಡವಾಳ ಮಾಡಿಕೊಂಡ ಇಲ್ಲೊಬ್ಬ ಖತರ್ನಾಕ್ ಲೇಡಿ ಬರೋಬ್ಬರಿ ನಾಲ್ಕು ಜನರಿಗೆ ಮಂಕು ಬೂದಿ ಎರಚಿದ್ದು, ಐದನೇಯವನನ್ಮೂ ಲವ್ ಮಾಡ್ತಿದ್ದಾಳಂತೆ.. ಈಕೆಯ ವಿರುದ್ದ ಗಂಡಂದಿರು ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದಾರೆ.. ಆಕೆಯ ಬಂಡವಾಳವನ್ನೆಲ್ಲ ಬಹಿರಂಗ ಪಡಿಸುತ್ತಿದ್ದು ಬೇರೆ ಯಾರು ಅಲ್ಲ, ಆಕೆಯ ಮೂರನೇ ಗಂಡ, ಆತನ ವ್ಯಕ್ತಿಯ ಹೆಸರು ಪ್ರಶಾಂತ್ ದಾವಣಗೆರೆಯ ಕೆಟಿಜೆ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ನಿವಾಸಿ..

ಪತ್ನಿ ಕಾಣೆ ಕೇಸ್ ಕೊಟ್ಟವನಿಗೆ ಕಾದಿತ್ತು ಶಾಕ್..!

ತನ್ನ ಹೆಂಡತಿ ಕಳೆದ ಮೂರು ತಿಂಗಳ‌ ಹಿಂದೆ ತವರಿಗೆ ಹೋದವಳು ಬಂದಿಲ್ಲ ಎಂದು ಕೆಟಿಜೆ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪೊಲೀಸರ ತನಿಖೆಯ ನಂತರ ತನ್ನ ಹೆಂಡತಿಯ ಬಂಡವಾಳ ಗೊತ್ತಾಗಿ ತಬ್ಬಿಬ್ಬಾಗಿದ್ದಾನೆ. ತಾನು ತನ್ನ ಹೆಂಡತಿಗೆ ಮೂರನೇ ಗಂಡ ಎಂದು ಆಕಾಶವೇ ತಲೆ ಮೇಲೆ ಬಿದ್ದಂತಾಗಿದೆ, ಮುಂದೇನು ಎನ್ನುವುದ ಅರ್ಥವಾಗದೆ ಕಂಗಾಲಾಗಿದ್ದಾನೆ.. ಈ ಪೋಟೋದಲ್ಲಿರುವ ಸುಂದರಿಯ ಹೆಸರು ನಿರ್ಮಲ ಅಲಿಯಾಸ್ ಸ್ನೇಹ.. ಮಂಡ್ಯ ಜಿಲ್ಲೆ ಪಾಂಡವಪುರ ತಾಲ್ಲೂಕಿನ ಗ್ರಾಮದ‌ವಳು.. ಪ್ರಶಾಂತ್ ಗೆ ಕುಣಿಗಲ್ ಟ್ರೈನಲ್ಲಿ ಪರಿಚಯವಾಗಿ ಇಬ್ಬರು ಪೋನ್ ನಂಬರ್ ಎಕ್ಸ್ಚೇಂಜ್ ಮಾಡಿಕೊಂಡಾದ್ದರು ಪರಿಚಯವಾಗಿ ವಾಟ್ಸ್ ಆ್ಯಪ್ ಹಾಗೂ ಇಸ್ಟಾಗ್ರಾಮ್ ನಲ್ಲಿ ಮೆಸೇಜ್ ಮಾಡುತ್ತಾ ಹಾಗೇ ಸ್ನೇಹ ಪ್ರೀತಿ ಅಂತ ಮುಂದುವರೆದಿದೆ.. ಆಕೆಯ ರೀಲ್ಸ್ ಗೆ ಆಕೆಯ ಲುಕ್ ಗೆ ಮರುಳಾದ ಪ್ರಶಾಂತ್ ಆಕೆಯ ಬಲೆಯಲ್ಲಿ ಬಿದಿದ್ದು.‌ ಕೆಲ ಕಾಲ ಪ್ರೀತಿ ಮುಂದುವರೆದಿದೆ, ಕೊನೆಗೆ 2022 ರ ಫೆಬ್ರವರಿ 19 ರಂದು ಇಬ್ಬರ ಮದುವೆಯಾಗಿದೆ. ನಿರ್ಮಲ ಮನೆ ಕಡೆಯವರು ಯಾರು ಒಪ್ಪುತ್ತಿಲ್ಲ ಅವರು ಬರೋದಿಲ್ಲ ಎಂದು ಹೇಳಿ ದೇವಸ್ಥಾನದಲ್ಲಿ ಮದುವೆ ಮಾಡಿಕೊಂಡು ದಾವಣಗೆರೆಯ ಚಿಕ್ಕದಾಗಿ ಅರತಕ್ಷತೆಯನ್ನು ಕೂಡ ಇಟ್ಟುಕೊಂಡಿದ್ದರು ಕೆಲ ವರ್ಷ ಚನ್ನಾಗಿಯೇ ಜೀವನ ನಡೆಸುತ್ತಿದ್ದರು ನಿರ್ಮಲಗೆ ರೀಲ್ಸ್ ಮಾಡೋದು ಒಂಥರಾ ಕ್ರೇಜ್. ಯಾವಾಗ ಅದರಲ್ಲೇ ಮುಳುಗಿದ್ದಳಂತೆ.. ಕಳೆದ ಮೂರು ತಿಂಗಳ ಹಿಂದೆ ತವರು ಮನೆಗೆ ಹೋಗಿ ಬರುವುದಾಗಿ ಹೇಳಿ ಇನ್ನು ಬಾರದ ಕಾರಣ ಕೆಟಿಜೆ ನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ನಂತರ ಆಕೆಯ ಬಂಡವಾಳ ಗೊತ್ತಾಗಿದೆ.

ಸೊಸೆಯ ಬಂಡವಾಳ ಬಿಚ್ಚಿಟ್ಟ ಭಾವ..!

ಇನ್ನು ಪ್ರಶಾಂತ್ ತನ್ನ ಹೆಂಡತಿಯ ಬಗ್ಗೆ ಗೊತ್ತಾಗಿ ಸಾಕಷ್ಟು ಆಕ್ರೋಶ ಗೊಂಡಿದ್ದು, ನನ್ನಂತೆ ಯಾರಿಗೂ ಕೂಡ ಆಗಬಾರದು ಹಾಗೂ ಬೇರೆಯವರು ಕೂಡ ನನ್ನಂತೆ ನೋವು ಪಡಬಾರದು ಎಂದು 420 ಕೇಸ್ ದಾಖಲು ಮಾಡಲು ಮುಂದಾಗಿದ್ದಾನೆ.. ಈ ಗುಳಿ ಕೆನ್ನೆ ಚೆಲುವೆ ನಿರ್ಮಲ ಇನ್ ಸ್ಟ್ರಾಗ್ರಾಮ್ ನಲ್ಲಿ ರೀಲ್ಸ್ ಮಾಡಿ ಮೋಡಿ ಮಾಡುತ್ತಿದ್ದಳಂತೆ. ಈಕೆಯ ವಿರುದ್ದ ನಾಲ್ವರನ್ನು ಮದುವೆಯಾಗಿ ವಂಚಿಸಿದ ಆರೋಪ ಕೇಳಿ ಬಂದಿದ್ದು.. ಮೈಸೂರು ಹತ್ತಿರದ ಬೆಳಗೊಳ ಯುವಕ, ನಂತರ ಬೆಂಗಳೂರಿನ ಯುವಕ ಮೂರನೇಯದಾಗಿ ದಾವಣಗೆರೆ ಪ್ರಶಾಂತ್ ನಾಲ್ಕನೆಯದಾಗಿ ಬೆಂಗಳೂರು ರಘು ಎಂಬುವರನ್ನು ಮದುವೆಯಾಗಿ ವಂಚಿಸಿದ್ದು.. ಈಗ ಮತ್ತೆ ಮಂಡ್ಯದ ಇನ್ನೊಬ್ಬ ಯುವಕನ ಜೊತೆ ಲವ್ವಿಡವ್ವಿಯಲ್ಲಿದ್ದಾಳೆ ಎಂದು ಅರೋಪ ಮಾಡುತ್ತಾ ಅವರ ಜೊತೆ ಮದುವೆಯಾದ ಪೋಟೋಗಳನ್ನು ಹಾಗೂ ರೀಲ್ಸ್ ಗಳನ್ನು ಗಂಡ ಪ್ರಶಾಂತ್ ತೋರಿಸಿ ಆಕೆಯ ಮೇಲೆ ಆಕ್ರೋಶ ವ್ಯಕ್ತಪಡಿಸಿದ್ದಾನೆ. ಮೊದಲೆರಡು ಮದುವೆ ಆಗಿರುವ ಬಗ್ಗೆ ನಿರ್ಮಲ ಅಕ್ಕನ ಪತಿ ಮಂಜುನಾಥ್ ಬಂಡವಾಳ ಬಿಚ್ಚಿದ್ದಾನೆ..

ಮೂರು ಮದುವೆ ಜೊತೆ ಲವರ್ ಇರೋದು ನಿಜ..!

ಮೈಸೂರು ಮಂಡ್ಯ ಭಾಗದ ಯುವಕನ ಜೊತೆ ಮದುವೆಯಾಗಿದ್ದೆ, ಅವನ ಜೊತೆ ಡಿವೋರ್ಸ್ ಆಗಿತ್ತು, ಎರಡನೇಯವನು ದಾವಣಗೆರೆ ಪ್ರಶಾಂತ್ ರೈಲಿನಲ್ಲಿ ಪರಿಚಯ ಆಗಿ ಲವ್ ಮಾಡಿ ಮದುವೆ ಆಗಿದ್ದು ನಿಜ, ಆದರೆ ಪ್ರಶಾಂತ್ ಕುಡಿದು ಹಿಂಸೆ ನೀಡುತ್ತಿದ್ದ, ಬೆತ್ತಲೆ ಮಾಡಿ ಚಿತ್ರಹಿಂಸೆ ನೀಡುತ್ತಿದ್ದ ಹೀಗಾಗಿ ಬಿಟ್ಟು ಬಂದೆ, ಈಗ ರಘು ಎಂಬುವನ ಜೊತೆ ಮದುವೆ ಆಗಿದ್ದೇನೆ ಎಂದು ಸ್ವತಃ ನಿರ್ಮಲ ಒಪ್ಪಿಕೊಂಡಿದ್ದಾಳೆ ಎನ್ನಲಾಗಿದೆ..

ಏನೇ ಆಗಲಿ ಮದುವೆಯಾಗುವುದಕ್ಕಿಂತ ಮುಂಚೆ ಈ ಕಡೆ ಮೂರು ತಲೆಮಾರು ಆ ಕಡೆ ಮೂರು ತಲೆಮಾರು ವಿಚಾರ ಮಾಡಬೇಕು ಎನ್ನುತ್ತಾರೆ. ಆದರೆ ಇತ್ತಿಚಿನ ದಿನಗಳಲ್ಲಿ ರೀಲ್ಸ್ ಫೇಸ್ ಬುಕ್ ವಾಟ್ಸಾಪ್ ನಲ್ಲೇ ಲವ್ ಆಗಿ ಕೊನೆಗೆ ಹೀಗೆ ಬೀದಿಗೆ ಬೀಳುವ ಸ್ಥಿತಿ ತಲುಪುತ್ತದೆ. ಇನ್ನಾದರೂ ರೀಲ್ಸ್ ಲವರ್ ಗಳು ಎಚ್ಚೆತ್ತಕೊಳ್ಳಲಿ ಅನ್ನೋದೇ ನಮ್ಮ ಆಶಯ..

Tags: Davanagerefacebookinstagrampolice stationprashanthಇನ್ಸ್ಟಾಗ್ರಾಮ್ದಾವಣಗೆರೆಪೋಲೀಸ್ ಠಾಣೆಪ್ರಶಾಂತ್ಫೆಸ್ ಬುಕ್

Related Posts

ಲಕ್ಕಿ ಭಾಸ್ಕರ್ ಸಿನಿಮಾ ಸ್ಟೈಲ್ ನಲ್ಲಿ ಬ್ಯಾಂಕ್ ಲೂಟಿ, ಚಿನ್ನಾಭರಣ ಕದ್ದು ಮಜಾ ಮಾಡಿದ ಬ್ಯಾಂಕ್ ಸಿಬ್ಬಂದಿ..!
Home

ಲಕ್ಕಿ ಭಾಸ್ಕರ್ ಸಿನಿಮಾ ಸ್ಟೈಲ್ ನಲ್ಲಿ ಬ್ಯಾಂಕ್ ಲೂಟಿ, ಚಿನ್ನಾಭರಣ ಕದ್ದು ಮಜಾ ಮಾಡಿದ ಬ್ಯಾಂಕ್ ಸಿಬ್ಬಂದಿ..!

by Power Samachara News
May 14, 2025
0

POWER SAMACHARA | KANNADA NEWS | BREKING NEWS| 14-05-2025.. ದಾವಣಗೆರೆ: ಇತ್ತೀಚೆಗೆ ಬಂದಿದ್ದ ಲಕ್ಕಿ ಭಾಸ್ಕರ್ ಸಿನಿಮಾ ಸ್ಟೈಲ್ ನಲ್ಲಿ ಇಲ್ಲೊಬ್ಬ ಬ್ಯಾಂಕ್ ಸಿಬ್ಬಂದಿ...

Read more
ಕೇಂದ್ರ ಈಗ ಎಚ್ಚೆತ್ತಿದೆ, ಜಾತಿ ಗಣತಿಯನ್ನ ಸಿದ್ದರಾಮಯ್ಯ ಮಾಡಿ ಮುಗಿಸಿದ್ದಾರೆ..!

ಕೇಂದ್ರ ಈಗ ಎಚ್ಚೆತ್ತಿದೆ, ಜಾತಿ ಗಣತಿಯನ್ನ ಸಿದ್ದರಾಮಯ್ಯ ಮಾಡಿ ಮುಗಿಸಿದ್ದಾರೆ..!

May 1, 2025
ಬಾದಾಮಿ ಚಾಲುಕ್ಯರ ಕಾಲದ ಶಿಲಾಶಾಸನ ಪತ್ತೆ..!

ಬಾದಾಮಿ ಚಾಲುಕ್ಯರ ಕಾಲದ ಶಿಲಾಶಾಸನ ಪತ್ತೆ..!

April 30, 2025
ಬಿಐಇಟಿ ಕಾಲೇಜಿನಲ್ಲಿ ನಮ್ಮ ದವನ ಸಮಾರೋಪ

ಬಿಐಇಟಿ ಕಾಲೇಜಿನಲ್ಲಿ ನಮ್ಮ ದವನ ಸಮಾರೋಪ

April 29, 2025
ಜಿಲ್ಲಾ ಕನಕ ಸಮುದಾಯ ಭವನಕ್ಕೆ ಸರ್ಕಾರದಿಂದ 2 ಕೋಟಿ ರೂ ಅನುದಾನ: ಸಿ.ಎಂ ಸಿದ್ದರಾಮಯ್ಯ ಘೋಷಣೆ

ಜಿಲ್ಲಾ ಕನಕ ಸಮುದಾಯ ಭವನಕ್ಕೆ ಸರ್ಕಾರದಿಂದ 2 ಕೋಟಿ ರೂ ಅನುದಾನ: ಸಿ.ಎಂ ಸಿದ್ದರಾಮಯ್ಯ ಘೋಷಣೆ

April 25, 2025
ಮೊಬೈಲ್ ಬಿಟ್ಟೆ, ಕಷ್ಟ ಮೆಟ್ಟಿ ನಿಂತೆ, ಯಶಸ್ಸಿನ ಮೆಟ್ಟಿಲು ಹತ್ತೆಬಿಟ್ಟೆ..!  ಕುರಿ ಮಂದೆಯಲ್ಲಿ ಸಾಧನೆಯ ಶಿಖರ ಏರಿದ ‘ಬೀರದೇವ’

ಮೊಬೈಲ್ ಬಿಟ್ಟೆ, ಕಷ್ಟ ಮೆಟ್ಟಿ ನಿಂತೆ, ಯಶಸ್ಸಿನ ಮೆಟ್ಟಿಲು ಹತ್ತೆಬಿಟ್ಟೆ..! ಕುರಿ ಮಂದೆಯಲ್ಲಿ ಸಾಧನೆಯ ಶಿಖರ ಏರಿದ ‘ಬೀರದೇವ’

April 25, 2025
ಲಕ್ಕಿ ಭಾಸ್ಕರ್ ಸಿನಿಮಾ ಸ್ಟೈಲ್ ನಲ್ಲಿ ಬ್ಯಾಂಕ್ ಲೂಟಿ, ಚಿನ್ನಾಭರಣ ಕದ್ದು ಮಜಾ ಮಾಡಿದ ಬ್ಯಾಂಕ್ ಸಿಬ್ಬಂದಿ..!
Home

ಲಕ್ಕಿ ಭಾಸ್ಕರ್ ಸಿನಿಮಾ ಸ್ಟೈಲ್ ನಲ್ಲಿ ಬ್ಯಾಂಕ್ ಲೂಟಿ, ಚಿನ್ನಾಭರಣ ಕದ್ದು ಮಜಾ ಮಾಡಿದ ಬ್ಯಾಂಕ್ ಸಿಬ್ಬಂದಿ..!

by Power Samachara News
May 14, 2025
0

POWER SAMACHARA | KANNADA NEWS | BREKING NEWS| 14-05-2025.. ದಾವಣಗೆರೆ: ಇತ್ತೀಚೆಗೆ ಬಂದಿದ್ದ ಲಕ್ಕಿ ಭಾಸ್ಕರ್ ಸಿನಿಮಾ ಸ್ಟೈಲ್ ನಲ್ಲಿ ಇಲ್ಲೊಬ್ಬ ಬ್ಯಾಂಕ್ ಸಿಬ್ಬಂದಿ...

Read more
ಕೇಂದ್ರ ಈಗ ಎಚ್ಚೆತ್ತಿದೆ, ಜಾತಿ ಗಣತಿಯನ್ನ ಸಿದ್ದರಾಮಯ್ಯ ಮಾಡಿ ಮುಗಿಸಿದ್ದಾರೆ..!

ಕೇಂದ್ರ ಈಗ ಎಚ್ಚೆತ್ತಿದೆ, ಜಾತಿ ಗಣತಿಯನ್ನ ಸಿದ್ದರಾಮಯ್ಯ ಮಾಡಿ ಮುಗಿಸಿದ್ದಾರೆ..!

May 1, 2025
ಬಾದಾಮಿ ಚಾಲುಕ್ಯರ ಕಾಲದ ಶಿಲಾಶಾಸನ ಪತ್ತೆ..!

ಬಾದಾಮಿ ಚಾಲುಕ್ಯರ ಕಾಲದ ಶಿಲಾಶಾಸನ ಪತ್ತೆ..!

April 30, 2025
ಬಿಐಇಟಿ ಕಾಲೇಜಿನಲ್ಲಿ ನಮ್ಮ ದವನ ಸಮಾರೋಪ

ಬಿಐಇಟಿ ಕಾಲೇಜಿನಲ್ಲಿ ನಮ್ಮ ದವನ ಸಮಾರೋಪ

April 29, 2025
ಜಿಲ್ಲಾ ಕನಕ ಸಮುದಾಯ ಭವನಕ್ಕೆ ಸರ್ಕಾರದಿಂದ 2 ಕೋಟಿ ರೂ ಅನುದಾನ: ಸಿ.ಎಂ ಸಿದ್ದರಾಮಯ್ಯ ಘೋಷಣೆ

ಜಿಲ್ಲಾ ಕನಕ ಸಮುದಾಯ ಭವನಕ್ಕೆ ಸರ್ಕಾರದಿಂದ 2 ಕೋಟಿ ರೂ ಅನುದಾನ: ಸಿ.ಎಂ ಸಿದ್ದರಾಮಯ್ಯ ಘೋಷಣೆ

April 25, 2025
  • Home
  • ರಾಜ್ಯ
  • ದಾವಣಗೆರೆ
  • ಪ್ರಮುಖ ಸುದ್ದಿ
  • ರಾಷ್ಟ್ರೀಯ ಸುದ್ದಿ

© 2023 Power Samachara -Design by Newbie Techy.

No Result
View All Result
  • Power Samachara

© 2023 Power Samachara -Design by Newbie Techy.

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In