Sunday, June 22, 2025
  • Home
  • ರಾಜ್ಯ
  • ದಾವಣಗೆರೆ
  • ಪ್ರಮುಖ ಸುದ್ದಿ
  • ರಾಷ್ಟ್ರೀಯ ಸುದ್ದಿ
Power Samachara
  • Home
  • ದಾವಣಗೆರೆ
  • ಪ್ರಮುಖ ಸುದ್ದಿ
  • ರಾಜ್ಯ
  • ರಾಷ್ಟ್ರೀಯ ಸುದ್ದಿ
  • Login
No Result
View All Result
Power Samachara
Home ಪ್ರಮುಖ ಸುದ್ದಿ

ಸೋತನೆಂದು ಅಳಬೇಡವೋ ಅಳಿಯ..! ನಿಮ್ಮಪ್ಪನನ್ನು ದಾವಣಗೆರೆಗೆ ಕರೆದುಕೊಂಡು ಬಂದಿದ್ದು ಯಾರು ಗೊತ್ತಾ…!? ದಾವಣಗೆರೆಯಲ್ಲಿ ಕೌಂಟರ್ ಮೇಲೆ ಕೌಂಟರ್ ಕೊಟ್ಟ ಶಾಮನೂರು..!

Power Samachara News by Power Samachara News
July 31, 2024
in ಪ್ರಮುಖ ಸುದ್ದಿ, Home, ದಾವಣಗೆರೆ
0
ಸೋತನೆಂದು ಅಳಬೇಡವೋ ಅಳಿಯ..!  ನಿಮ್ಮಪ್ಪನನ್ನು ದಾವಣಗೆರೆಗೆ ಕರೆದುಕೊಂಡು ಬಂದಿದ್ದು ಯಾರು ಗೊತ್ತಾ…!?  ದಾವಣಗೆರೆಯಲ್ಲಿ ಕೌಂಟರ್ ಮೇಲೆ ಕೌಂಟರ್ ಕೊಟ್ಟ ಶಾಮನೂರು..!
0
SHARES
0
VIEWS
Share on WhatsappShare on FacebookShare on Twitter

POWER SAMACHARA | KANNADA NEWS | BREKING NEWS| 31-07-2024

ದಾವಣಗೆರೆ : ಜಿಂಕೆ ಕೇಸ್ ನಲ್ಲಿ ಬೊಮ್ಮಾಯಿ ಮುಂದೆ ಕಣ್ಣೀರು ಹಾಕಿದ್ದು ಯಾರು ಅಂತ ಪ್ರಶ್ನಿಸಿದ್ದ ಮಾಜಿ ಸಂಸದ ಜಿಎಂ ಸಿದ್ದೇಶ್ವರ್ ವಿರುದ್ದ ದಾವಣಗೆರೆಯಲ್ಲಿ ಕಾಂಗ್ರೆಸ್ ನ ಹಿರಿಯ ಶಾಮನೂರು ಶಿವಶಂಕರಪ್ಪ ಕೆಂಡಾಮಂಡಲರಾಗಿದ್ದಾರೆ. ಸೋತೆನೆಂದು ಗೊಳೋ ಅಂತ ಅಳಬೇಡವೋ ಅಳಿಯ, ನಾವು ಬಸವರಾಜ್ ಬೊಮ್ಮಾಯಿ ಹತ್ರ ಹೋಗಿ ಕಣ್ಣೀರಾಕಿಲ್ಲ, ನಾವು ಕಣ್ಣೀರು ಹಾಕೋರಲ್ಲ, ಸೆಡ್ಡು ಹೊಡೆಯೋ ಜನ ಎಂದು ಕೌಂಟರ್ ಕೊಟ್ಟಿದ್ದಾರೆ..

Related posts

ಲಕ್ಕಿ ಭಾಸ್ಕರ್ ಸಿನಿಮಾ ಸ್ಟೈಲ್ ನಲ್ಲಿ ಬ್ಯಾಂಕ್ ಲೂಟಿ, ಚಿನ್ನಾಭರಣ ಕದ್ದು ಮಜಾ ಮಾಡಿದ ಬ್ಯಾಂಕ್ ಸಿಬ್ಬಂದಿ..!

ಲಕ್ಕಿ ಭಾಸ್ಕರ್ ಸಿನಿಮಾ ಸ್ಟೈಲ್ ನಲ್ಲಿ ಬ್ಯಾಂಕ್ ಲೂಟಿ, ಚಿನ್ನಾಭರಣ ಕದ್ದು ಮಜಾ ಮಾಡಿದ ಬ್ಯಾಂಕ್ ಸಿಬ್ಬಂದಿ..!

May 14, 2025
ಕೇಂದ್ರ ಈಗ ಎಚ್ಚೆತ್ತಿದೆ, ಜಾತಿ ಗಣತಿಯನ್ನ ಸಿದ್ದರಾಮಯ್ಯ ಮಾಡಿ ಮುಗಿಸಿದ್ದಾರೆ..!

ಕೇಂದ್ರ ಈಗ ಎಚ್ಚೆತ್ತಿದೆ, ಜಾತಿ ಗಣತಿಯನ್ನ ಸಿದ್ದರಾಮಯ್ಯ ಮಾಡಿ ಮುಗಿಸಿದ್ದಾರೆ..!

May 1, 2025

ದಾವಣಗೆರೆ ದೂಡಾ ಕಚೇರೆಯಲ್ಲಿಂದು ದಾವಣಗೆರೆ ಹರಿಹರ ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷರಾಗಿ ಅಧಿಕಾರ ಸ್ವೀಕಾರ ಮಾಡಿದ ದಿನೇಶ್ ಶೆಟ್ಟಿ ಅವರಿಗೆ ಅಭಿನಂದನೆ ಸಲ್ಲಿಸಿ ಮಾತನಾಡಿದ ಶಾಮನೂರು ಶಿವಶಂಕರಪ್ಪ, ಅಡಿಕೆ ಸೇಲ್ಸ್ ಟ್ಯಾಕ್ಸ್ ಕದ್ದು ಹಣ ಮಾಡಿದಿಯಾ, ಬಸ್ ನಿಲ್ದಾಣದಲ್ಲಿ ಹಣ ಕೊಳ್ಳೆ ಹೊಡಿದಿದ್ದೀಯಾ, ಭೈರತಿ ಬಸವರಾಜ್ ಜೊತೆ ಸೇರಿ ದಾವಣಗೆರೆ ಕೊಳ್ಳೆ ಹೊಡೆದ್ದಿಯಾ ಎಂದು ಪರೋಕ್ಷವಾಗಿ ಮಾಜಿ ಸಂಸದ ಜಿಎಂ ಸಿದ್ದೇಶ್ವರ್ ವಿರುದ್ದ ಕಿಡಿಕಾರಿದ್ದಾರೆ..

ನಿನ್ನ ಸಾಹುಕಾರಿಕೆ ಬಹಳ ದಿನ ಉಳಿಯಲ್ಲ, ದಾವಣಗೆರೆಯಲ್ಲಿ ಮೊದಲು ಸಾಹುಕಾರರು ಯಾರು ಗೊತ್ತಾ, ಭೀಮ ಸಮುದ್ರದಿಂದ ನಿಮ್ಮ ಅಪ್ಪನ್ನ ದಾವಣಗೆರೆಗೆ ಕರೆದುಕೊಂಡು ಬಂದಿದ್ದೇ ನಾವು, ಇದನ್ನ ಸಿದ್ದೇಶ್ವರ್ ಮರೆದಿದ್ದಾನೆ, ಇವರ ಅಪ್ಪ ಹೇಗೆ ಗೆದ್ದ ಗೊತ್ತಾ ಎಂದು ಸ್ಪೋಟಕ ಹೇಳಿಕೆ ನೀಡುವ ಮೂಲಕ ಹಲವು ವರ್ಷಗಳ ಪ್ರಶ್ನೆಗೆ ಶಾಮನೂರು ಸ್ಪಷ್ಟನೆ ಕೊಟ್ಟಿದ್ದಾರೆ..

ನಾವಾಗಲಿ ನನ್ನ ಮಕ್ಕಳಾಗಲಿ ನಿನ್ನಂತ ಕೆಟ್ಟ ಕೆಲಸ ಮಾಡಿಲ್ಲ, ಸೋತೆನೆಂದು ಬೇಜಾರಾಗದೇ ಅಳುತ್ತಾ ಕೂರೋದು ಬೇಡ ಅಂತ ನನ್ನ ಅಳಿಯನಿಗೆ ಬುದ್ದಿವಾದ ಹೇಳುತ್ತೇವೆ ಎಂದು ಕಿಚಾಯಿಸಿದ್ದಾರೆ. ಏನೇ ಚರ್ಚೆ ಇದ್ದರು ಬೇಕಿದ್ದರೆ ಎದುರ ಬದುರು ಬರಲಿ, ಗುಂಡಾಗಳನ್ನ ಕಟ್ಟಿಕೊಂಡು ಎಕ್ಸ್ ಎಂಪಿ ಓಡಾಡ್ತಾ ಇರ್ತಾನೆ, ಎಚ್ಚರದಿಂದ ಮಾತನಾಡಬೇಕು, ಬಾಯಿ ಸೇರಿದಂತೆ ಎಲ್ಲವನ್ನು ಮುಚ್ಚಿಕೊಂಡು ಇರಬೇಕು ಅಂತಾ ಎಚ್ಚರಿಕೆ ಕೊಡ್ತಾ ಇದ್ದೇನೆ ಎಂದು ಗುಟುರು ಹಾಕಿದ್ದಾರೆ..

ಬೈಯ್ಯೋ ತನಕ ಬೈಯ್ದು ಹೀಗ ಯಡಿಯೂರಪ್ಪಗೆ ಬೈದಿಲ್ಲ ಅಂತಾ ಹೇಳ್ತಾನೆ, ದುಡ್ಡು ಇಲ್ಲ ಅಂತಾ ಐದು ಕೋಟಿ ಇಸ್ಕೊಂಡು ಬಂದಿದ್ದಾನೆ, ಚುನಾವಣೆ ನಿಯಮ ಉಲ್ಲಂಘಿಸಿದ್ದಾರೆ ಎಂದು ನಮ್ಮ ಎಂಪಿ ಮೇಲೆ ಕೇಸ್ ಹಾಕಿಸಿದ್ದಾನೆ, ಅದು ಕೋರ್ಟ್ ನಲ್ಲಿ‌ ನಿಲ್ಲೋದಿಲ್ಲ, ಜಾಸ್ತಿ‌ ಜನ ಅವನ ವಿರುದ್ದವೇ ಆಗುತ್ತಾರೆ, ಬಿಜೆಪಿಯನ್ನ ಎರಡು ಭಾಗ ಮಾಡಿದ್ದಾನೆ, ಇನ್ಮೇಲೆ ನಾಲ್ಕು ಭಾಗ ಮಾಡುತ್ತಾನೆ, ಸೋತ ಮೇಲೆ ಮನೆಲಿ ಕೂತುಕೊಳ್ಳಬೇಕು ಎಂದು ಕಿವಿಮಾತು ಹೇಳಿದರು. ಇನ್ನೂ ದಾವಣಗೆರೆಗೆ ನಗರಕ್ಕೆ ಐನೂರು, ಗ್ರಾಮಾಂತರಕ್ಕೆ 1000ಮನೆ ಮಂಜೂರು ಆಗಿದೆ ಅಭಿವೃದ್ದಿ ಕೆಲಸಗಳು ದಾವಣಗೆರೆಯಲ್ಲಿ ಆಗುತ್ತಿವೆ, ಈ ಹಿಂದೇ ದೂಡಾದ ಬಿಜೆಪಿಯ ಅಧ್ಯಕ್ಷರು ಪತ್ನಿ, ಸಂಬಂಧಿಕರ ಹೆಸರಿಗೆ ಸೈಟ್ ಮಾಡಿಸಿಕೊಂಡು ಹೋಗಿದ್ದಾರೆ, ಆದರೆ ದಿನೇಶ್ ಶೆಟ್ಟಿ ಆಗೇ ಮಾಡೋದಿಲ್ಲ, ಅವರು ಬಡವರಿಗೆ ನಿವೇಶನ ಒದಗಿಸಿಕೊಡುತ್ತಾರೆ ಎಂದು ಹೇಳಿಕೆ ನೀಡಿದ್ದಾರೆ..

Tags: Davanageredinesh shettygm siddeshvarshamanuru shivankarappaಜಿಎಮ್ ಸಿದ್ದೇಶ್ವರ್ಜಿಂಕೆ ಕೇಸ್ದಾವಣಗೆರೆದಿನೇಶ್ ಶೆಟ್ಟಿಬೊಮ್ಮಾಯಿಶ್ಯಾಮನೂರು ಶಿವಶಂಕರಪ್ಪ

Related Posts

ಲಕ್ಕಿ ಭಾಸ್ಕರ್ ಸಿನಿಮಾ ಸ್ಟೈಲ್ ನಲ್ಲಿ ಬ್ಯಾಂಕ್ ಲೂಟಿ, ಚಿನ್ನಾಭರಣ ಕದ್ದು ಮಜಾ ಮಾಡಿದ ಬ್ಯಾಂಕ್ ಸಿಬ್ಬಂದಿ..!
Home

ಲಕ್ಕಿ ಭಾಸ್ಕರ್ ಸಿನಿಮಾ ಸ್ಟೈಲ್ ನಲ್ಲಿ ಬ್ಯಾಂಕ್ ಲೂಟಿ, ಚಿನ್ನಾಭರಣ ಕದ್ದು ಮಜಾ ಮಾಡಿದ ಬ್ಯಾಂಕ್ ಸಿಬ್ಬಂದಿ..!

by Power Samachara News
May 14, 2025
0

POWER SAMACHARA | KANNADA NEWS | BREKING NEWS| 14-05-2025.. ದಾವಣಗೆರೆ: ಇತ್ತೀಚೆಗೆ ಬಂದಿದ್ದ ಲಕ್ಕಿ ಭಾಸ್ಕರ್ ಸಿನಿಮಾ ಸ್ಟೈಲ್ ನಲ್ಲಿ ಇಲ್ಲೊಬ್ಬ ಬ್ಯಾಂಕ್ ಸಿಬ್ಬಂದಿ...

Read more
ಕೇಂದ್ರ ಈಗ ಎಚ್ಚೆತ್ತಿದೆ, ಜಾತಿ ಗಣತಿಯನ್ನ ಸಿದ್ದರಾಮಯ್ಯ ಮಾಡಿ ಮುಗಿಸಿದ್ದಾರೆ..!

ಕೇಂದ್ರ ಈಗ ಎಚ್ಚೆತ್ತಿದೆ, ಜಾತಿ ಗಣತಿಯನ್ನ ಸಿದ್ದರಾಮಯ್ಯ ಮಾಡಿ ಮುಗಿಸಿದ್ದಾರೆ..!

May 1, 2025
ಬಾದಾಮಿ ಚಾಲುಕ್ಯರ ಕಾಲದ ಶಿಲಾಶಾಸನ ಪತ್ತೆ..!

ಬಾದಾಮಿ ಚಾಲುಕ್ಯರ ಕಾಲದ ಶಿಲಾಶಾಸನ ಪತ್ತೆ..!

April 30, 2025
ಬಿಐಇಟಿ ಕಾಲೇಜಿನಲ್ಲಿ ನಮ್ಮ ದವನ ಸಮಾರೋಪ

ಬಿಐಇಟಿ ಕಾಲೇಜಿನಲ್ಲಿ ನಮ್ಮ ದವನ ಸಮಾರೋಪ

April 29, 2025
ಜಿಲ್ಲಾ ಕನಕ ಸಮುದಾಯ ಭವನಕ್ಕೆ ಸರ್ಕಾರದಿಂದ 2 ಕೋಟಿ ರೂ ಅನುದಾನ: ಸಿ.ಎಂ ಸಿದ್ದರಾಮಯ್ಯ ಘೋಷಣೆ

ಜಿಲ್ಲಾ ಕನಕ ಸಮುದಾಯ ಭವನಕ್ಕೆ ಸರ್ಕಾರದಿಂದ 2 ಕೋಟಿ ರೂ ಅನುದಾನ: ಸಿ.ಎಂ ಸಿದ್ದರಾಮಯ್ಯ ಘೋಷಣೆ

April 25, 2025
ಮೊಬೈಲ್ ಬಿಟ್ಟೆ, ಕಷ್ಟ ಮೆಟ್ಟಿ ನಿಂತೆ, ಯಶಸ್ಸಿನ ಮೆಟ್ಟಿಲು ಹತ್ತೆಬಿಟ್ಟೆ..!  ಕುರಿ ಮಂದೆಯಲ್ಲಿ ಸಾಧನೆಯ ಶಿಖರ ಏರಿದ ‘ಬೀರದೇವ’

ಮೊಬೈಲ್ ಬಿಟ್ಟೆ, ಕಷ್ಟ ಮೆಟ್ಟಿ ನಿಂತೆ, ಯಶಸ್ಸಿನ ಮೆಟ್ಟಿಲು ಹತ್ತೆಬಿಟ್ಟೆ..! ಕುರಿ ಮಂದೆಯಲ್ಲಿ ಸಾಧನೆಯ ಶಿಖರ ಏರಿದ ‘ಬೀರದೇವ’

April 25, 2025
ಲಕ್ಕಿ ಭಾಸ್ಕರ್ ಸಿನಿಮಾ ಸ್ಟೈಲ್ ನಲ್ಲಿ ಬ್ಯಾಂಕ್ ಲೂಟಿ, ಚಿನ್ನಾಭರಣ ಕದ್ದು ಮಜಾ ಮಾಡಿದ ಬ್ಯಾಂಕ್ ಸಿಬ್ಬಂದಿ..!
Home

ಲಕ್ಕಿ ಭಾಸ್ಕರ್ ಸಿನಿಮಾ ಸ್ಟೈಲ್ ನಲ್ಲಿ ಬ್ಯಾಂಕ್ ಲೂಟಿ, ಚಿನ್ನಾಭರಣ ಕದ್ದು ಮಜಾ ಮಾಡಿದ ಬ್ಯಾಂಕ್ ಸಿಬ್ಬಂದಿ..!

by Power Samachara News
May 14, 2025
0

POWER SAMACHARA | KANNADA NEWS | BREKING NEWS| 14-05-2025.. ದಾವಣಗೆರೆ: ಇತ್ತೀಚೆಗೆ ಬಂದಿದ್ದ ಲಕ್ಕಿ ಭಾಸ್ಕರ್ ಸಿನಿಮಾ ಸ್ಟೈಲ್ ನಲ್ಲಿ ಇಲ್ಲೊಬ್ಬ ಬ್ಯಾಂಕ್ ಸಿಬ್ಬಂದಿ...

Read more
ಕೇಂದ್ರ ಈಗ ಎಚ್ಚೆತ್ತಿದೆ, ಜಾತಿ ಗಣತಿಯನ್ನ ಸಿದ್ದರಾಮಯ್ಯ ಮಾಡಿ ಮುಗಿಸಿದ್ದಾರೆ..!

ಕೇಂದ್ರ ಈಗ ಎಚ್ಚೆತ್ತಿದೆ, ಜಾತಿ ಗಣತಿಯನ್ನ ಸಿದ್ದರಾಮಯ್ಯ ಮಾಡಿ ಮುಗಿಸಿದ್ದಾರೆ..!

May 1, 2025
ಬಾದಾಮಿ ಚಾಲುಕ್ಯರ ಕಾಲದ ಶಿಲಾಶಾಸನ ಪತ್ತೆ..!

ಬಾದಾಮಿ ಚಾಲುಕ್ಯರ ಕಾಲದ ಶಿಲಾಶಾಸನ ಪತ್ತೆ..!

April 30, 2025
ಬಿಐಇಟಿ ಕಾಲೇಜಿನಲ್ಲಿ ನಮ್ಮ ದವನ ಸಮಾರೋಪ

ಬಿಐಇಟಿ ಕಾಲೇಜಿನಲ್ಲಿ ನಮ್ಮ ದವನ ಸಮಾರೋಪ

April 29, 2025
ಜಿಲ್ಲಾ ಕನಕ ಸಮುದಾಯ ಭವನಕ್ಕೆ ಸರ್ಕಾರದಿಂದ 2 ಕೋಟಿ ರೂ ಅನುದಾನ: ಸಿ.ಎಂ ಸಿದ್ದರಾಮಯ್ಯ ಘೋಷಣೆ

ಜಿಲ್ಲಾ ಕನಕ ಸಮುದಾಯ ಭವನಕ್ಕೆ ಸರ್ಕಾರದಿಂದ 2 ಕೋಟಿ ರೂ ಅನುದಾನ: ಸಿ.ಎಂ ಸಿದ್ದರಾಮಯ್ಯ ಘೋಷಣೆ

April 25, 2025
  • Home
  • ರಾಜ್ಯ
  • ದಾವಣಗೆರೆ
  • ಪ್ರಮುಖ ಸುದ್ದಿ
  • ರಾಷ್ಟ್ರೀಯ ಸುದ್ದಿ

© 2023 Power Samachara -Design by Newbie Techy.

No Result
View All Result
  • Power Samachara

© 2023 Power Samachara -Design by Newbie Techy.

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In